ತಟವಾಳು – ಬರಡು ರಾಸುಗಳ  ತಪಾಸಣೆ ಮತ್ತು ಪಶು ಆರೋಗ್ಯ ಚಿಕಿತ್ಸಾ ಶಿಬಿರ, ಹಾರೋಹಳ್ಳಿ

ಚಿಕ್ಕೋನಹಳ್ಳಿಯಲ್ಲಿ  ಕೃಷಿ ವಸ್ತು ಪ್ರದರ್ಶನ ಮತ್ತು ತಿಂಗಳ ತಿರುಳು ಕಾರ್ಯಕ್ರಮ ನಡೆಸಲಾಯಿತು.

21 September ಚಿಕ್ಕೋನಹಳ್ಳಿಯ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ವಿದ್ಯಾರ್ಥಿಗಳಿಂದ ಯಶಸ್ವಿ ಒಂದು ತಿಂಗಳ ಮುಕ್ತಾಯದ ಅಂಗವಾಗಿ ಚೌಡನಕುಪ್ಪೆ ಗ್ರಾಮದಲ್ಲಿ “ಕೃಷಿ ವಸ್ತು ಪ್ರದರ್ಶನ” ಮತ್ತು “ತಿಂಗಳ ತಿರುಳು“ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಈ ಕಾರ್ಯಕ್ರಮದಲ್ಲಿ “ನ್ಯಾನೋ ಫರ್ಟಿಲೈಜರ್” ಕುರಿತಾಗಿ ವಿಶೇಷ ಮಳಿಗೆಯನ್ನು ಹಾಕಲಾಗಿತ್ತು ಮತ್ತು ನ್ಯಾನೋ ಫರ್ಟಿಲೈಜರ್ ಗಳ ಬಳಕೆಯಿಂದ ಆಗುವ ಉಪಯೋಗಗಳ ಬಗ್ಗೆ ಅರಿವು ಮೂಡಿಸಲಾಯಿತು.ಸ್ಥಳೀಯವಾಗಿ ಕಂಡುಬರುವ ರೋಗ,ಮತ್ತು ಕೀಟ ಬಾದೆಗಳ ಹತೋಟಿ ಸುಲಭವಾಗುವ ರೀತಿಯಲ್ಲಿ ಸೋಂಕಿತ ಸಸ್ಯ ಮಾದರಿಗಳನ್ನು ಸಂಗ್ರಹಿಸಿ ಪ್ರದರ್ಶನ ಮಾಡಲಾಯಿತು.ಪದ್ಧತಿ ಪ್ರಾತ್ಯಕ್ಷಿಕೆಯ ಚಾರ್ಟ್ …

ಜಿಕೆವಿಕೆ ವಿದ್ಯಾರ್ಥಿಗಳು ಚಿಕ್ಕೋನಹಳ್ಳಿಯಲ್ಲಿ ಆಹಾರ ವಿಜ್ಞಾನ ಕಾರ್ಯಕ್ರಮ ನಡೆಸಿದರು. (preparation of ragi malt)

ಚಿಕ್ಕೋನಹಳ್ಳಿ, ಸೆಪ್ಟೆಂಬರ್ 20, 2024 – ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ, ಬೆಂಗಳೂರು (ಯುಎಎಸ್) ರಾವೇ (ಗ್ರಾಮೀಣ ಕೃಷಿ ಕಾರ್ಯ ಅನುಭವ) ವಿದ್ಯಾರ್ಥಿಗಳು ಆಹಾರ ವಿಜ್ಞಾನದ ಕುರಿತು ಚಿಕ್ಕೋನಹಳ್ಳಿ ಗ್ರಾಮದಲ್ಲಿ ಯಶಸ್ವಿಯಾಗಿ ಕಾರ್ಯಾಗಾರವನ್ನು ಆಯೋಜಿಸಿದರು. ಈ ಕಾರ್ಯಕ್ರಮವು ರಾಗಿ ಮಾಲ್ಟ್ ತಯಾರಿಕೆಯ ಸಂಪೂರ್ಣ ಪ್ರಕ್ರಿಯೆಯನ್ನು ವಿವರಿಸಲು ಉದ್ದೇಶಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯದ ಗಣ್ಯ ಪ್ರಾಧ್ಯಾಪಕರಾದ ಡಾ.ರೂಪಾ ಬಿ. ಪಾಟೀಲ್, ಡಾ.ರಿಂಕು ವರ್ಮಾ, ಡಾ.ಅನಿತಾ, ಮತ್ತು ಡಾ.ರಂಗನಾಥ್ ಹಾಜರಿದ್ದರು. ಇವರ ಉಪಸ್ಥಿತಿ ಮತ್ತು ಮಾರ್ಗದರ್ಶನವು ವಿದ್ಯಾರ್ಥಿಗಳಿಗೆ ಆಹಾರ ವಿಜ್ಞಾನವನ್ನು …

ಚಿಕ್ಕೋನಹಳ್ಳಿ ಯಲ್ಲಿ ಉಚಿತ ಮಣ್ಣು ಪರೀಕ್ಷಾ ಶಿಬಿರ {press coverage by Deccan herald , praja Vani and others}

ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಅಂತಿಮ ವರ್ಷದ ಬಿಎಸ್ಸಿ ಕೃಷಿ ವಿದ್ಯಾರ್ಥಿ ಗಳ ವತಿಯಿಂದ ಕುಣಿಗಲ್ ತಾಲೂಕ್ ಹುಲಿಯೂರುದುರ್ಗ ಹೋಬಳಿ ಚೌಡನಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚಿಕ್ಕೋನಹಳ್ಳಿ ಗ್ರಾಮದಲ್ಲಿ ಉಚಿತ ಮಣ್ಣು ಪರೀಕ್ಷಾ ಶಿಬಿರವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಚೌಡನಕುಪ್ಪೆ, ನೀಲಸಂದ್ರ ,ಹೇರೋಹಳ್ಳಿ ಗ್ರಾಮದ ರೈತರನ್ನು ಒಳಗೊಂಡಂತೆ ತಾಲೂಕಿನ ವಿವಿಧ ಗ್ರಾಮಗಳ ರೈತರಗಳು ಉಪಸ್ಥಿತರಿದ್ದರು. ಕೃಷಿ ವಿದ್ಯಾರ್ಥಿಗಳು ಖುದ್ದಾಗಿ ರೈತರ ಹೊಲಗಳಿಗೆ ಭೇಟಿ ನೀಡಿ ನೂರಕ್ಕೂ ಹೆಚ್ಚು ಮಣ್ಣಿನ ಮಾದರಿಗಳನ್ನು ಸಂಗ್ರಹ ಮಾಡಿದ್ದರು. ಕೃಷಿ ವಿಸ್ತರಣೆ …

Management suggested to mulberry crop by Basavapattna RAWE Village, CoS Chintamani 2024-25

Farmer Name Jagadeesh Eshwar Nagaraj, S V Setty & Arbaz.

World soil day at Lakkondahalli

On December 5th, in the village of Lakkondahalli, there was a sense of anticipation as a special program unfolded to commemorate World Soil Day. This gathering brought together students and farmers with the purpose of shedding light on the vital role that soil plays in supporting life and encouraging sustainable agricultural practices. The event included …

World Soil Day 2023

World Soil day was celebrated under the theme of ” Soil and Water, a source of life ” , on 5th of December at Lower Primary School, Gulya. The program was conducted under the presence of Dr. Kadhali and Dr. Lakshminarayan, MT. As part of the World Soil Day celebrations various competitions – quiz , …

Soil and water: A source of life @ Kenkere

On the occasion of World Soil Day, i.e, 5 th of December, we the Kenkere students celebrated the soil day by conducting a program by assembling the villagers in Rangamandira around 6 pm.The event was graced by the presence of Dr S Chennakeshava, Dept of Soil Science and Dr Y M Gopal , Dept of …

Animal Health Camp – Kenkere

In Kenkere village of Gouribidanur taluk, animal obstetricians and veterinarians participated in the barren heifer inspection and animal health treatment camp organized by the students of Agricultural College.Inspection of barren cows and animal health treatment camp. Chief Veterinary Officer Dr. Namrata S Maruthi gave the information.He spoke during barren heifer inspection and animal health treatment …