ಜಿಕೆವಿಕೆ ವಿದ್ಯಾರ್ಥಿಗಳು ಚಿಕ್ಕೋನಹಳ್ಳಿಯಲ್ಲಿ ಆಹಾರ ವಿಜ್ಞಾನ ಕಾರ್ಯಕ್ರಮ ನಡೆಸಿದರು. (preparation of ragi malt)

ಚಿಕ್ಕೋನಹಳ್ಳಿ, ಸೆಪ್ಟೆಂಬರ್ 20, 2024 – ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ, ಬೆಂಗಳೂರು (ಯುಎಎಸ್) ರಾವೇ (ಗ್ರಾಮೀಣ ಕೃಷಿ ಕಾರ್ಯ ಅನುಭವ) ವಿದ್ಯಾರ್ಥಿಗಳು ಆಹಾರ ವಿಜ್ಞಾನದ ಕುರಿತು ಚಿಕ್ಕೋನಹಳ್ಳಿ ಗ್ರಾಮದಲ್ಲಿ ಯಶಸ್ವಿಯಾಗಿ ಕಾರ್ಯಾಗಾರವನ್ನು ಆಯೋಜಿಸಿದರು. ಈ ಕಾರ್ಯಕ್ರಮವು ರಾಗಿ ಮಾಲ್ಟ್ ತಯಾರಿಕೆಯ ಸಂಪೂರ್ಣ ಪ್ರಕ್ರಿಯೆಯನ್ನು ವಿವರಿಸಲು ಉದ್ದೇಶಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯದ ಗಣ್ಯ ಪ್ರಾಧ್ಯಾಪಕರಾದ ಡಾ.ರೂಪಾ ಬಿ. ಪಾಟೀಲ್, ಡಾ.ರಿಂಕು ವರ್ಮಾ, ಡಾ.ಅನಿತಾ, ಮತ್ತು ಡಾ.ರಂಗನಾಥ್ ಹಾಜರಿದ್ದರು. ಇವರ ಉಪಸ್ಥಿತಿ ಮತ್ತು ಮಾರ್ಗದರ್ಶನವು ವಿದ್ಯಾರ್ಥಿಗಳಿಗೆ ಆಹಾರ ವಿಜ್ಞಾನವನ್ನು …

ಚಿಕ್ಕೋನಹಳ್ಳಿ ಯಲ್ಲಿ ಉಚಿತ ಮಣ್ಣು ಪರೀಕ್ಷಾ ಶಿಬಿರ {press coverage by Deccan herald , praja Vani and others}

ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಅಂತಿಮ ವರ್ಷದ ಬಿಎಸ್ಸಿ ಕೃಷಿ ವಿದ್ಯಾರ್ಥಿ ಗಳ ವತಿಯಿಂದ ಕುಣಿಗಲ್ ತಾಲೂಕ್ ಹುಲಿಯೂರುದುರ್ಗ ಹೋಬಳಿ ಚೌಡನಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚಿಕ್ಕೋನಹಳ್ಳಿ ಗ್ರಾಮದಲ್ಲಿ ಉಚಿತ ಮಣ್ಣು ಪರೀಕ್ಷಾ ಶಿಬಿರವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಚೌಡನಕುಪ್ಪೆ, ನೀಲಸಂದ್ರ ,ಹೇರೋಹಳ್ಳಿ ಗ್ರಾಮದ ರೈತರನ್ನು ಒಳಗೊಂಡಂತೆ ತಾಲೂಕಿನ ವಿವಿಧ ಗ್ರಾಮಗಳ ರೈತರಗಳು ಉಪಸ್ಥಿತರಿದ್ದರು. ಕೃಷಿ ವಿದ್ಯಾರ್ಥಿಗಳು ಖುದ್ದಾಗಿ ರೈತರ ಹೊಲಗಳಿಗೆ ಭೇಟಿ ನೀಡಿ ನೂರಕ್ಕೂ ಹೆಚ್ಚು ಮಣ್ಣಿನ ಮಾದರಿಗಳನ್ನು ಸಂಗ್ರಹ ಮಾಡಿದ್ದರು. ಕೃಷಿ ವಿಸ್ತರಣೆ …

AJJAWARA

Participatory rural appraisal We had conducted the PRA techniques to create the awareness about the resources available in village so that they could utilise them to increase the income. Pra techniques conducted are Village transact to know about the village know-how and locations of major buildings like hospital school anganwadi. Social map to know the …