Category Archives: RAWE
ತಟವಾಳು – ಬರಡು ರಾಸುಗಳ ತಪಾಸಣೆ ಮತ್ತು ಪಶು ಆರೋಗ್ಯ ಚಿಕಿತ್ಸಾ ಶಿಬಿರ
ವಿಶ್ವ ಆಹಾರ ದಿನಾಚರಣೆ – ತಟವಾಳು
ಉತ್ತಮ ಜೀವನ ಮತ್ತು ಉತ್ತಮ ಭವಿಷ್ಯಕ್ಕಾಗಿ ಆಹಾರದ ಹಕ್ಕು
ತಟವಾಳು – ಬರಡು ರಾಸುಗಳ ತಪಾಸಣೆ ಮತ್ತು ಪಶು ಆರೋಗ್ಯ ಚಿಕಿತ್ಸಾ ಶಿಬಿರ, ಹಾರೋಹಳ್ಳಿ
ಚಿಕ್ಕೋನಹಳ್ಳಿಯಲ್ಲಿ ಕೃಷಿ ವಸ್ತು ಪ್ರದರ್ಶನ ಮತ್ತು ತಿಂಗಳ ತಿರುಳು ಕಾರ್ಯಕ್ರಮ ನಡೆಸಲಾಯಿತು.
21 September ಚಿಕ್ಕೋನಹಳ್ಳಿಯ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ವಿದ್ಯಾರ್ಥಿಗಳಿಂದ ಯಶಸ್ವಿ ಒಂದು ತಿಂಗಳ ಮುಕ್ತಾಯದ ಅಂಗವಾಗಿ ಚೌಡನಕುಪ್ಪೆ ಗ್ರಾಮದಲ್ಲಿ “ಕೃಷಿ ವಸ್ತು ಪ್ರದರ್ಶನ” ಮತ್ತು “ತಿಂಗಳ ತಿರುಳು“ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಈ ಕಾರ್ಯಕ್ರಮದಲ್ಲಿ “ನ್ಯಾನೋ ಫರ್ಟಿಲೈಜರ್” ಕುರಿತಾಗಿ ವಿಶೇಷ ಮಳಿಗೆಯನ್ನು ಹಾಕಲಾಗಿತ್ತು ಮತ್ತು ನ್ಯಾನೋ ಫರ್ಟಿಲೈಜರ್ ಗಳ ಬಳಕೆಯಿಂದ ಆಗುವ ಉಪಯೋಗಗಳ ಬಗ್ಗೆ ಅರಿವು ಮೂಡಿಸಲಾಯಿತು.ಸ್ಥಳೀಯವಾಗಿ ಕಂಡುಬರುವ ರೋಗ,ಮತ್ತು ಕೀಟ ಬಾದೆಗಳ ಹತೋಟಿ ಸುಲಭವಾಗುವ ರೀತಿಯಲ್ಲಿ ಸೋಂಕಿತ ಸಸ್ಯ ಮಾದರಿಗಳನ್ನು ಸಂಗ್ರಹಿಸಿ ಪ್ರದರ್ಶನ ಮಾಡಲಾಯಿತು.ಪದ್ಧತಿ ಪ್ರಾತ್ಯಕ್ಷಿಕೆಯ ಚಾರ್ಟ್ …
Continue reading “ಚಿಕ್ಕೋನಹಳ್ಳಿಯಲ್ಲಿ ಕೃಷಿ ವಸ್ತು ಪ್ರದರ್ಶನ ಮತ್ತು ತಿಂಗಳ ತಿರುಳು ಕಾರ್ಯಕ್ರಮ ನಡೆಸಲಾಯಿತು.”
ಜಿಕೆವಿಕೆ ವಿದ್ಯಾರ್ಥಿಗಳು ಚಿಕ್ಕೋನಹಳ್ಳಿಯಲ್ಲಿ ಆಹಾರ ವಿಜ್ಞಾನ ಕಾರ್ಯಕ್ರಮ ನಡೆಸಿದರು. (preparation of ragi malt)
ಚಿಕ್ಕೋನಹಳ್ಳಿ, ಸೆಪ್ಟೆಂಬರ್ 20, 2024 – ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ, ಬೆಂಗಳೂರು (ಯುಎಎಸ್) ರಾವೇ (ಗ್ರಾಮೀಣ ಕೃಷಿ ಕಾರ್ಯ ಅನುಭವ) ವಿದ್ಯಾರ್ಥಿಗಳು ಆಹಾರ ವಿಜ್ಞಾನದ ಕುರಿತು ಚಿಕ್ಕೋನಹಳ್ಳಿ ಗ್ರಾಮದಲ್ಲಿ ಯಶಸ್ವಿಯಾಗಿ ಕಾರ್ಯಾಗಾರವನ್ನು ಆಯೋಜಿಸಿದರು. ಈ ಕಾರ್ಯಕ್ರಮವು ರಾಗಿ ಮಾಲ್ಟ್ ತಯಾರಿಕೆಯ ಸಂಪೂರ್ಣ ಪ್ರಕ್ರಿಯೆಯನ್ನು ವಿವರಿಸಲು ಉದ್ದೇಶಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯದ ಗಣ್ಯ ಪ್ರಾಧ್ಯಾಪಕರಾದ ಡಾ.ರೂಪಾ ಬಿ. ಪಾಟೀಲ್, ಡಾ.ರಿಂಕು ವರ್ಮಾ, ಡಾ.ಅನಿತಾ, ಮತ್ತು ಡಾ.ರಂಗನಾಥ್ ಹಾಜರಿದ್ದರು. ಇವರ ಉಪಸ್ಥಿತಿ ಮತ್ತು ಮಾರ್ಗದರ್ಶನವು ವಿದ್ಯಾರ್ಥಿಗಳಿಗೆ ಆಹಾರ ವಿಜ್ಞಾನವನ್ನು …
ಚಿಕ್ಕೋನಹಳ್ಳಿ ಗ್ರಾಮದಲ್ಲಿ ರೈತರ ಸಭೆ ನಡೆಸಲಾಯಿತು.
ಚಿಕ್ಕೋನಹಳ್ಳಿ ಗ್ರಾಮದಲ್ಲಿ ರೈತರ ಸಭೆ ನಡೆಸಲಾಯಿತು.ವಿಷಯಗಳು: ರೈತ ಉತ್ಪಾದನಾ ಸಂಸ್ಥೆ ಕನಿಷ್ಠ ಬೆಂಬಲ ಯೋಜನೆ ಫಸಲ್ ಬಿಮಾ ಯೋಜನೆ ರೈತರು ತಮ್ಮ ಹೋಬಳಿ ಮಟ್ಟದ ಇತರೆ ಪ್ರಗತಿಪರ ರೈತರನ್ನು ಒಗ್ಗೂಡಿಸಿ ಒಂದು ರೈತ ಉತ್ಪಾದನಾ ಸಂಸ್ಥೆಯನ್ನು ನೋಂದಾಯಿಸಲು ಆಸಕ್ತಿ ತೋರಿಸಿದ್ದಾರೆ.ಮುಂದಿನ ದಿನಗಳಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವದ ವಿದ್ಯಾರ್ಥಿಗಳ ನೆರವಿನೊಂದಿಗೆ ಒಂದು ರೈತರ ಉತ್ಪಾದನಾ ಸಂಸ್ಥೆಯನ್ನು ಕಟ್ಟುವುದಾಗಿ ಊರಿನ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.
ಚಿಕ್ಕೋನಹಳ್ಳಿ ಯಲ್ಲಿ ಉಚಿತ ಮಣ್ಣು ಪರೀಕ್ಷಾ ಶಿಬಿರ {press coverage by Deccan herald , praja Vani and others}
ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಅಂತಿಮ ವರ್ಷದ ಬಿಎಸ್ಸಿ ಕೃಷಿ ವಿದ್ಯಾರ್ಥಿ ಗಳ ವತಿಯಿಂದ ಕುಣಿಗಲ್ ತಾಲೂಕ್ ಹುಲಿಯೂರುದುರ್ಗ ಹೋಬಳಿ ಚೌಡನಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚಿಕ್ಕೋನಹಳ್ಳಿ ಗ್ರಾಮದಲ್ಲಿ ಉಚಿತ ಮಣ್ಣು ಪರೀಕ್ಷಾ ಶಿಬಿರವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಚೌಡನಕುಪ್ಪೆ, ನೀಲಸಂದ್ರ ,ಹೇರೋಹಳ್ಳಿ ಗ್ರಾಮದ ರೈತರನ್ನು ಒಳಗೊಂಡಂತೆ ತಾಲೂಕಿನ ವಿವಿಧ ಗ್ರಾಮಗಳ ರೈತರಗಳು ಉಪಸ್ಥಿತರಿದ್ದರು. ಕೃಷಿ ವಿದ್ಯಾರ್ಥಿಗಳು ಖುದ್ದಾಗಿ ರೈತರ ಹೊಲಗಳಿಗೆ ಭೇಟಿ ನೀಡಿ ನೂರಕ್ಕೂ ಹೆಚ್ಚು ಮಣ್ಣಿನ ಮಾದರಿಗಳನ್ನು ಸಂಗ್ರಹ ಮಾಡಿದ್ದರು. ಕೃಷಿ ವಿಸ್ತರಣೆ …
ಚಿಕ್ಕೋನಹಳ್ಳಿ ಯಲ್ಲಿ ಉಚಿತ ಮಣ್ಣು ಪರೀಕ್ಷಾ ಶಿಬಿರ
ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಅಂತಿಮ ವರ್ಷದ ಬಿಎಸ್ಸಿ ಕೃಷಿ ವಿದ್ಯಾರ್ಥಿ ಗಳ ವತಿಯಿಂದ ಕುಣಿಗಲ್ ತಾಲೂಕ್ ಹುಲಿಯೂರುದುರ್ಗ ಹೋಬಳಿ ಚೌಡನಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚಿಕ್ಕೋನಹಳ್ಳಿ ಗ್ರಾಮದಲ್ಲಿ ಉಚಿತ ಮಣ್ಣು ಪರೀಕ್ಷಾ ಶಿಬಿರವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಚೌಡನಕುಪ್ಪೆ, ನೀಲಸಂದ್ರ ,ಹೇರೋಹಳ್ಳಿ ಗ್ರಾಮದ ರೈತರನ್ನು ಒಳಗೊಂಡಂತೆ ತಾಲೂಕಿನ ವಿವಿಧ ಗ್ರಾಮಗಳ ರೈತರಗಳು ಉಪಸ್ಥಿತರಿದ್ದರು. ಕೃಷಿ ವಿದ್ಯಾರ್ಥಿಗಳು ಖುದ್ದಾಗಿ ರೈತರ ಹೊಲಗಳಿಗೆ ಭೇಟಿ ನೀಡಿ ನೂರಕ್ಕೂ ಹೆಚ್ಚು ಮಣ್ಣಿನ ಮಾದರಿಗಳನ್ನು ಸಂಗ್ರಹ ಮಾಡಿದ್ದರು. ಕೃಷಿ ವಿಸ್ತರಣೆ …
Continue reading “ಚಿಕ್ಕೋನಹಳ್ಳಿ ಯಲ್ಲಿ ಉಚಿತ ಮಣ್ಣು ಪರೀಕ್ಷಾ ಶಿಬಿರ”
Group discussion on Mushroom cultivation @chikkonahalli_Rawep24
Students of UAS GKVK Engage Farmers in Mushroom Cultivation DiscussionChikkonahalli Village September 5, 2024 – A group of enthusiastic students from the University of Agricultural Sciences (UAS), GKVK, recently conducted a vibrant group discussion on mushroom cultivation with farmers in Chikkonahalli village. The event, held on September 5th, brought together around 20-25 local farmers, creating …
Continue reading “Group discussion on Mushroom cultivation @chikkonahalli_Rawep24”

You must be logged in to post a comment.