“ಕೃಷಿ ವರ್ಷಧಾರೆ”ಬೆಳೆ ಕ್ಷೇತ್ರೋತ್ಸವ ಮತ್ತು ರೈತರ-ವಿಜ್ಞಾನಿಗಳ ಸಂವಾದ ಕಾರ್ಯಕ್ರಮ, ಆವಲಗುರ್ಕಿ.

ಪಶು ಆರೋಗ್ಯ ಚಿಕಿತ್ಸೆ ಶಿಬಿರ ಕಾರ್ಯಕ್ರಮದ ಚಿತ್ರಣ ಆವಲಗುರ್ಕಿ ಚಿಕ್ಕಬಳ್ಳಾಪುರ…

ಜೈವಿಕ ಇಂಧನ ಗಿಡಗಳ ಪ್ರಾಮುಖ್ಯತೆಯನ್ನು ತಿಳಿಸುವ ಕಾರ್ಯಕ್ರಮ

ಗಾಂಧಿ ಕೃಷಿ ವಿಶ್ವವಿದ್ಯಾಲಯದ ಅಂತಿಮ ವರ್ಷದ ಬಿ .ಎಸ್ .ಸಿ ವಿದ್ಯಾರ್ಥಿಗಳಿಂದ ಚಿಕ್ಕಬಳ್ಳಾಪುರ ತಾಲೂಕು ಮತ್ತು ಜಿಲ್ಲೆ ಕಸಬಾ ಹೋಬಳಿ ಆವಲಗುರ್ಕಿ ಗ್ರಾಮದಲ್ಲಿ ಜೈವಿಕ ಇಂಧನ ನಡೆತೋಪು ಕಾರ್ಯಕ್ರಮ ಮಂಗಳವಾರ ನಡೆಯಿತು ಕಾರ್ಯಕ್ರಮದಲ್ಲಿ ಅವಲಗುರ್ಕಿ ಗ್ರಾಮದ ರೈತರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ಶ್ರೀಮತಿ ವನಜಾಕ್ಷಿ ಹಾಗೂ ಜೈವಿಕ ಇಂಧನ ಘಟಕದ ಚಿಂತಾಮಣಿಯ ಸಹ ಪ್ರಾಧ್ಯಾಪಕರಾದ ಡಾಕ್ಟರ್ ವೆಂಕಟೇಶಪ್ಪ ಸಹ ಪ್ರಾಧ್ಯಾಪಕರು ಭಾಗಿಯಾಗಿದ್ದರು ಕಾರ್ಯಕ್ರಮಕ್ಕೆ ಸಸಿಯನ್ನು ನಡೆಯುವುದರ ಮೂಲಕ ಚಾಲನೆ ನೀಡಿದ ಡಾ|| ವೆಂಕಟೇಶಪ್ಪನವರು …